ಜ್ಞಾನಯೋಗಿ

ಯಾರಿಗಿದೆ?
ಭವ್ಯ ಭವಿತವ್ಯದ ಮನಗಳಲಿ
ಅರಿವಿನ ಬೀಜ ಬಿತ್ತುವ
ಶಿವ ಕಾಯಕ.

ಯಾರಿಗಿದೆ?
ಅಲೆ ಅಲೆಯಾಗಿ ಸಾಗಿ ಬರುವ
ಶಕ್ತಿ ಸ್ವರೂಪಿಗಳ ಜೊತೆ
ಆತ್ಮೀಯ ಸಂಬಂಧಗಳಲಿ ರಾರಾಜಿಸಿ
ಶಾಶ್ವತ ಸಂಬಂಧ ಬೆಸೆಯುವ
ಸುವರ್ಣಾವಕಾಶ

ಯಾರಿಗಿದೆ?
ಇಣುಕಿ ಜೀವ ಸಂಪುಟಗಳಲಿ
ಪ್ರತಿಭಾ ಮಣಿಗಳ ಗುರುತಿಸಿ
ಪುಟವಿಟ್ಟು ಕರ್ತೃತ್ವ ಶೀಲರನ್ನಾಗಿ ಕಂಡರಿಸಿ
ನಾಡಿಗರ್ಪಿಸುವ ದೈವ.

ಯಾರಿಗಿದೆ?
ಕೂಡಿ ಆಡುವ, ಕಲಿಯುವ
ಸತ್ಯ ಚಿಂತನ, ಮಂಥನವ ಬಿಳೆಸಿ; ಬೆಳೆಯುವ,
ಜ್ಲಾನಯೋಗಿ ಪಥ.

ತಾರದಿರುವುದೇ?
ಹೋದಲ್ಲಿ, ಬಂದಲ್ಲಿ ಮಧುರ ಭಾವವ ಸೂಸುವ
ನಕ್ಷತ್ರ ನಗು
ಸಾರ್ಥಕ ಬಾಳಿನ ಸಂತಸ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆಹುತಿ
Next post ಕಾಸಿದಡುಗೆ ಇದು ಕಾಸಿದ್ದು ಸರಿ ಇದೆಯಾ ?

ಸಣ್ಣ ಕತೆ

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

cheap jordans|wholesale air max|wholesale jordans|wholesale jewelry|wholesale jerseys